ಬಂಟ್ವಾಳ : SKSSF ಮಡಂತ್ಯಾರ್ ಕ್ಲಸ್ಟರ್ ಅಧ್ಯಕ್ಷರಾದ ಹಾಶಿಂ ಫೈಝಿ ಪಾಂಡವರಕಲ್ಲು ದು:ಅ ನಿರ್ವಹಿಸಿದರು, ದೂಮಳಿಕೆ ಖತೀಬರಾದ ಅದಂ ಮುಸ್ಲಿಯಾರ್ ವಿಷಯ ಮಂಡಿಸಿದರು.

SKSSF ಬೆಳ್ತಂಗಡಿ ವಲಯ ಕೋಶಾದಿಕಾರಿ ಹಕೀಂ ಬಂಗೇರಕಟ್ಟೆ. ಮಡಂತ್ಯಾರ್ ಕ್ಲಸ್ಟರ್ ಉಪಾಧ್ಯಕ್ಷ ಅಬೂಸ್ವಲಿಹ್ ದೂಮಳಿಕೆ. ಕ್ಲಸ್ಟರ್ ಕಾರ್ಯದರ್ಶಿ ಶರೀಫ್ ಬಂಗೇರಕಟ್ಟೆ.ಕೋಶಾದಿಕಾರಿ ಅಬ್ದುಲ್ ರಹ್ಮಾನ್ ಬಂಗೇರಕಟ್ಟೆ. ವರ್ಕಿಂಗ್ ಕಾರ್ಯದರ್ಶಿ ರಹ್ಮಾನ್ ಪುಂಜಾಲಕಟ್ಟೆ. ಕ್ಲಸ್ಟರ್ ವಿಖಾಯ ಉಸ್ತುವಾರಿ ಬಶೀರ್ ಬಳ್ಳಮಂಜ. SKSSF ಬೆಳ್ತಂಗಡಿ ವಲಯ ವರ್ಕಿಂಗ್ ಕಾರ್ಯದರ್ಶಿ ಕೌಸರ್ ಪುಂಜಾಲಕಟ್ಟೆ. SKSSF ಮಡಂತ್ಯಾರ್ ಕ್ಲಸ್ಟರ್ ವ್ಯಾಪ್ತಿಯ ಪುಂಜಾಲಕಟ್ಟೆ.

ಪಾಂಡವರಕಲ್ಲು.ಬಂಗೇರಕಟ್ಟೆ. ದೂಮಳಿಕೆ. ನೆಲ್ಲಿಗುಡ್ಡೆ.ಶಾಖೆಗಳ ವಿಖಾಯ ಸದಸ್ಯರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಹಿರಿಯರು ಭಾಗವಹಿಸಿದರು.
SKSSF ಜಿಲ್ಲಾ ಕೌನ್ಸಿಲರ್ ಶರೀಫ್ ದೂಮಳಿಕೆ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೋಪನೆ ಗೈದರು ನಂತರ ಮಡಂತ್ಯಾರ್ ಪೇಟೆಯ ಪರಿಸರದಲ್ಲಿ ಸೆನಿಟೆಸರ್ ಮತ್ತು ಫೋಗಿಂಗ್ ಸಿಂಪಡಣೆ ಮಾಡಿ ಹುಲ್ಲು ಮರ ಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛ ಮಾಡಲಾಯಿತು. ಸ್ಥಳೀಯರು ಸಹಕರಿಸಿದರು.